1984ರಲ್ಲಿ ನಡೆದಿದ್ದ ಸಿಖ್ ದಂಗೆ ಪ್ರಕರಣ ಕುರಿತಂತೆ ಮರುತನಿಖೆ ನಡೆಸಲು ಇದೀಗ ವಿಶೇಷ ತನಿಖಾ ತಂಡ (ಎಸ್ಐಟಿ)ವೊಂದನ್ನು ರಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಪ್ರಸ್ತುತ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದು , ಚುನಾವಣಾ ಪ್ರಕ್ರಿಯೆಗಳು ಮುಗಿದ ನಂತರ...
1984ರಲ್ಲಿ ನಡೆದ ಸಿಖ್ ದಂಗೆ ಹತ್ಯಾಕಾಂಡವಾಗಿತ್ತು. ಸಿಖ್ ದಂಗೆ ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಪಶ್ಚಿಮ ದೆಹಲಿಯ ತಿಲಕ್ ವಿಹಾರ್ ಪುನರ್ವಸತಿ ಕಾಲನಿಯಲ್ಲಿ 1984ರ ಸಿಖ್ ದಂಗೆ ಸಂತ್ರಸ್ತರನ್ನು ಭೇಟಿ...